kpsc exams study useful for sda,fda,kas,pdo,psi,pc,groupc -2

 1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. 

1. ದೆಹಲಿ ಸುಲ್ತಾನರ ಕಂದಾಯ ಆಡಳಿತದಲ್ಲಿ ಆದಾಯ ಸಂಗ್ರಹದ ಉಸ್ತುವಾರಿಯನ್ನು 'ಅಮಿಲ್' ಎಂದು ಕರೆಯಲಾಗುತ್ತಿತ್ತು. 

2. ದೆಹಲಿ ಸುಲ್ತಾನರ ಇಕ್ಷಾ ವ್ಯವಸ್ಥೆಯ ಪ್ರಾಚೀನ ಸ್ಥಳೀಯ ಸಂಸ್ಥೆಯಾಗಿದೆ, 

3. ದೆಹಲಿಯ ಖಿಲ್ಲಿ ಸುಲ್ತಾನರ ಆಳ್ವಿಕೆಯಲ್ಲಿ "ಮೀರ್ ಬಕ್ಷಿ” ಕಚೇರಿ ಅಸ್ತಿತ್ವಕ್ಕೆ ಬಂದಿತು. 

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

ಎ) 1 ಮಾತ್ರ ಬಿ) 1 ಮತ್ತು 2 ಮಾತ್ರ ಸಿ) 3 ಮಾತ್ರ ಡಿ) 1, 2 ಮತ್ತು 3


2. ಭಾರತದಲ್ಲಿನ ಬ್ರಿಟಿಷ್ ವಸಾಹತುಪಾಯಿ ಆಡಳಿತವನ್ನು ಉಲ್ಲೇಖಿಸಿ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ, 

1. ಮಹಾತ್ಮ ಗಾಂಧಿ 'ಕರಾರಿನ ಕಾರ್ಮಿಕ ವ್ಯವಸ್ಥೆಯನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

2. ಲಾರ್ಡ್ ಚೆಲ್ಪ ಫೋರ್ಡ ಅವರ 'ಯುದ್ಧ ಸಮ್ಮೇಳನದಲ್ಲಿ, ಮಹಾತ್ಮ ಗಾಂಧಿ ವಿಶ್ವ ಸಮರಕ್ಕೆ ಭಾರತೀಯರನ್ನು ನೇಮಕ ಮಾಡುವ ನಿರ್ಣಯವನ್ನು ಬೆಂಬಲಿಸಲಿಲ್ಲ.

3. ಭಾರತೀಯ ಜನರು ಉಪ್ಪು ಕಾನೂನು ಉಲ್ಲಂಘಿಸಿದ ಪರಿಣಾಮವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅನ್ನು ವಸಾಹತುಶಾಹಿ ಆಡಳಿತಗಾರರು ಕಾನೂನು ಬಾಹಿರವೆಂದು ಘೋಷಿಸಿದರು. 

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? 

ಎ) 1 ಮತ್ತು 2 ಮಾತ್ರ

ಬಿ) 1 ಮತ್ತು 3 ಮಾತ್ರ 

ಸಿ) 2 ಮತ್ತು 3 ಮಾತ್ರ

ಡಿ) 1, 2 ಮತ್ತು 3 


3. ಭಾರತೀಯ ರಾಷ್ಟ್ರೀಯ ಚಳುವಳಿಯನ್ನು ಉಲ್ಲೇಖಿಸಿ ಪರಿಗಣಿಸಿ

1. ಸರ್ ತೇಜ ಬಹದೂರ್ಸಪ್ರು  - ಅಧ್ಯಕ್ಷರು ಅಖಿಲ ಭಾರತ

ಲಿಬರಲ್ ಫೆಡರೇಶನ್

2. ಕೆ.ಸಿ.ನಿಯೋಗಿ - ಸದಸ್ಯ, ಸಂವಿಧಾನ ಸಭೆ

3. ಪಿ.ಸಿ.ಜೋಶಿ - ಪ್ರಧಾನ ಕಾರ್ಯದರ್ಶಿ,

ಭಾರತೀಯ ಕಮ್ಯುನಿಷ್ಠ ಪಕ್ಷ

ಮೇಲೆ ಕೊಟ್ಟಿರುವ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುತ್ತದೆ?

ಎ) 1 ಮಾತ್ರ

ಬಿ) 1 ಮತ್ತು 2 ಮಾತ್ರ

ಸಿ) 3 ಮಾತ್ರ

ಡಿ) 1, 2 ಮತ್ತು 3


4. ಈ ಕೆಳಗಿನ ಯಾವ ಉಬ್ಬು ಶಿಲ್ಪ ಶಾಸನಗಳಲ್ಲಿ ಅಶೋಕನ ಶಿಲ್ಪ

ಭಾವಚಿತ್ರದೊಂದಿಗೆ, 'ರಾನ್ನೋ ಅಶೋಕನ', (ರಾಯ ಅಶೋಕಲ್ಲೊಂದು) ಉಲ್ಲೇಖಿಸಲಾಗಿದೆ?

1.ಕನಗನಹಳ್ಳಿ

2.ಸಾಂಬಿ

3.ಶಾಬಾಜ್ ಘರಿ

4. ಸೂಹಗೌರಾ


5. ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಇರುವ ಗ್ರಹ ಯಾವುದು? ಎ) ನೆÀಪ್ಚೂನ್
ಬಿ) ಶುಕ್ರ ಸಿ) ಮಂಗಳ
ಡಿ) ಪ್ಲೂಟೋ

6. ಕೆಳಗಿನ ಮೀನುಗಳಲ್ಲಿ ಯಾವುದನ್ನು ಭಾರತದ ಶೀತ ಪ್ರದೇಶಗಳಲ್ಲಿ ಮಾತ್ರವೇ ಸಾರಲಾಗುತ್ತದೆ?

ಎ) ಕಾಟ್ಲಾ
ಬಿ) ಟಿಂಕ
ಸಿ) ಬೇಕ್ ಟಿ
ಡಿ) ಟ್ರೌಂಟ್

7. ಕರ್ನಾಟಕ ರಾಜ್ಯವು ಕೆಳಗಿನ ಯಾವ ಒಂದು ರಾಜ್ಯದ ಜೊತೆ ಗಡಿ
ಹಂಚಿಕೊಳ್ಳುವುದಿಲ್ಲ?
ಎ) ತೆಲಂಗಾಣ 
ಬಿ) ಗುಜರಾತ್
ಸಿ) ಗೋವಾ 
ಡಿ) ಕೇರಳ

8.  ಶರಾವತಿ ಮತ್ತು ನೇತ್ರವತಿ ನದಿಗಳು ಹರಿದು ಇಲ್ಲಿ ಸೇರುತ್ತವೆ?
ಎ) ಹಿಂದೂ ಮಹಾಸಾಗರ 
ಬಿ) ಬಂಗಾಳ ಕೊಲ್ಲಿ
ಸಿ) ಅರಬ್ಬೀ ಸಮುದ್ರ
ಡಿ) ಶಾಂತಸಾಗರ

9. ತು0ಗಭದ್ರಾ ಮತ್ತು ಭೀಮಾ ನದಿಗಳು ಯಾವ ನದಿಯ ಉಪನದಿಗಳಾಗಿವೆ?
ಎ) ಕಾವೇರಿ
ಬಿ) ಮಹಾನದಿ
ಸಿ) ನರ್ಮದಾ 
ಡಿ) ಕೃಷ್ಣಾ


10. ಚಂಬಲ್ ನದಿಯು ಕೆಳಗಿನ ಯಾವ ರಾಜ್ಯದ ಮೂಲಕ ಹರಿದು
ಹೋಗುತ್ತದೆ?
ಎ) ಮಹಾರಾಷ್ಟç, ಗುಜರಾತ್ ಮತ್ತು ಮಧ್ಯ ಪ್ರದೇಶ
ಬಿ) ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಒರಿಸ್ಸಾ
ಸಿ) ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ
ಡಿ) ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಬಿಹಾರ


11. ಅರಾವಳಿ ಪರ್ವತವನ್ನು ಪ್ರತ್ಯೇಕಿಸುವ ನದಿಗಳು
ಎ) ಬೇಟ್ಯಾ - ಕೊಯ್ನಾ 
ಬಿ) ನರ್ಮದಾ-ತಪತಿ
ಸಿ) ಲೂನಿ - ಬನಾನ್
ಡಿ) ಚಂಬಲ್ - ಸೋನಾ

12. ರಾಜಸ್ಥಾನ ಕಾಲುವೆಯು ಯಾವ ನದಿಗೆ ಸಂಬAಧಿಸಿದAತೆ
ನಿರ್ಮಿತವಾಗಿದೆ?
ಎ) ಸಟ್ಲೇಜ್ 
ಬಿ) ರಾವಿ 
ಸಿ) ಚಂಬಲ್ 
ಡಿ) ಬಿಯಾಸ್


13. ಅರುಣಾಚಲಪ್ರದೇಶದಾದ್ಯಂತ ಭಾರತ-ಚೀನಾ ಗಡಿರೇಖೆಯು
ಯಾವುದರಿಂದ ಪ್ರತ್ಯೇಕಿಸಲ್ಪಟ್ಟಿದೆ?
ಎ) ಮೇಕ್ ಮಹೋನ್ ರೇಖೆ 
ಬಿ) ಎಲ್‌ಎಸಿ
ಸಿ) ಡ್ಯುರಾಂಡ್ ರೇಖೆ 
ಡಿ) ವಾಘಾ ಗಡಿ


14.ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳೊAದಿಗೆ ಅಂತರಾಷ್ಟಿçÃಯ
ಗಡಿರೇಖೆಯನ್ನು ಹೊಂದಿರುವ ರಾಜ್ಯ
ಎ) ತ್ರಿಪುರ 
ಬಿ) ಮಿಜೋರಾಂ
ಸಿ) ಮಣಿಪುರ 
ಡಿ) ಒಡಿಶಾ


15.  ನೈಋತ್ಯ ಮಾನ್ಸೂನ್ ಮಳೆಗಾಲವು ಈ ಕೆಳಗಿನ ಯಾವ ರಾಜ್ಯಗಳಲ್ಲಿ
ಅನುಕ್ರಮವಾಗಿ ಆರಂಭವಾಗುತ್ತದೆ?
೧) ಉತ್ತರ ಪ್ರದೇಶ 
೨) ಪಶ್ಚಿಮ ಬಂಗಾಳ 
೩) ಕೇರಳ 
೪) ರಾಜಸ್ಥಾನ
ಕೆಳಗಿನ ಸಂಕೇತಗಳನ್ನು ಉಪಯೋಗಿಸಿಕೊಂಡು ಸರಿಯಾದ
ಉತ್ತರವನ್ನು ಆಯ್ಕೆ ಮಾಡಿ
ಎ) ೨, ೩, ೧, ೪ 
ಬಿ) ೩, ೨, ೧, ೪
ಸಿ) ೩, ೧, ೨, ೪ 
ಡಿ) ೧, ೨, ೩, ೪





ಕಾಮೆಂಟ್‌ಗಳು

follow