kpsc exams study useful for sda,fda,kas,pdo,psi,pc,groupc -2
1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. 1. ದೆಹಲಿ ಸುಲ್ತಾನರ ಕಂದಾಯ ಆಡಳಿತದಲ್ಲಿ ಆದಾಯ ಸಂಗ್ರಹದ ಉಸ್ತುವಾರಿಯನ್ನು 'ಅಮಿಲ್' ಎಂದು ಕರೆಯಲಾಗುತ್ತಿತ್ತು. 2. ದೆಹಲಿ ಸುಲ್ತಾನರ ಇಕ್ಷಾ ವ್ಯವಸ್ಥೆಯ ಪ್ರಾಚೀನ ಸ್ಥಳೀಯ ಸಂಸ್ಥೆಯಾಗಿದೆ, 3. ದೆಹಲಿಯ ಖಿಲ್ಲಿ ಸುಲ್ತಾನರ ಆಳ್ವಿಕೆಯಲ್ಲಿ "ಮೀರ್ ಬಕ್ಷಿ” ಕಚೇರಿ ಅಸ್ತಿತ್ವಕ್ಕೆ ಬಂದಿತು. ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? ಎ) 1 ಮಾತ್ರ ಬಿ) 1 ಮತ್ತು 2 ಮಾತ್ರ ಸಿ) 3 ಮಾತ್ರ ಡಿ) 1, 2 ಮತ್ತು 3 2. ಭಾರತದಲ್ಲಿನ ಬ್ರಿಟಿಷ್ ವಸಾಹತುಪಾಯಿ ಆಡಳಿತವನ್ನು ಉಲ್ಲೇಖಿಸಿ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ, 1. ಮಹಾತ್ಮ ಗಾಂಧಿ 'ಕರಾರಿನ ಕಾರ್ಮಿಕ ವ್ಯವಸ್ಥೆಯನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2. ಲಾರ್ಡ್ ಚೆಲ್ಪ ಫೋರ್ಡ ಅವರ 'ಯುದ್ಧ ಸಮ್ಮೇಳನದಲ್ಲಿ, ಮಹಾತ್ಮ ಗಾಂಧಿ ವಿಶ್ವ ಸಮರಕ್ಕೆ ಭಾರತೀಯರನ್ನು ನೇಮಕ ಮಾಡುವ ನಿರ್ಣಯವನ್ನು ಬೆಂಬಲಿಸಲಿಲ್ಲ. 3. ಭಾರತೀಯ ಜನರು ಉಪ್ಪು ಕಾನೂನು ಉಲ್ಲಂಘಿಸಿದ ಪರಿಣಾಮವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅನ್ನು ವಸಾಹತುಶಾಹಿ ಆಡಳಿತಗಾರರು ಕಾನೂನು ಬಾಹಿರವೆಂದು ಘೋಷಿಸಿದರು. ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? ಎ) 1 ಮತ್ತು 2 ಮಾತ್ರ ಬಿ) 1 ಮತ್ತು 3 ಮಾತ್ರ ಸಿ) 2 ಮತ್ತು 3 ಮಾತ್ರ ಡಿ) 1, 2 ಮತ್ತು 3...