kpsc exams study useful for sda,fda,kas,pdo,psi,pc,groupc -1
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
೧. ಕೆಳಗಿನ ರಾಸಾಯನಿಕ ಗೊಬ್ಬರಗಳ ಯಾವ ಸ್ಥಾವರ ಸಾರ್ವಜನಿಕ
ವಲಯದಲ್ಲಿ ಇಲ್ಲ?
ಎ) ಗೋರಖ್ಪುರ ಬಿ) ನಂಗಲ್
ಸಿ) ಕೋಟಾ ಡಿ) ಭಟಿಂಡಾ
೨. ಭಾರತದಲ್ಲಿ ಯಾವ ರಾಜ್ಯವು ಅತಿ ಹೆಚ್ಚಿನ ಪ್ರಮಾಣದಲ್ಲಿ
ಕಲ್ಲಿದ್ದಲನ್ನು ಉತ್ಪಾದಿಸುತ್ತದೆ?
ಎ) ಒರಿಸ್ಸಾ ಬಿ) ಆಂಧ್ರಪ್ರದೇಶ
ಸಿ) ಜಾರ್ಖಂಡ್ ಡಿ)ಛತ್ತೀಸ್ಘರ್
೩. ಹೊಂದಿಸಿ ಬರೆಯಿರಿ.
(ಎ) ಜಾಮನಗರ - ಉಣ್ಣೆ ಬಟ್ಟೆಯ ಉದ್ಯಮ
(ಬಿ) ಹೊಸಪೇಟೆ - ಕಬ್ಬಿಣ ಮತ್ತು ಉಕ್ಕು
(ಸಿ) ಕೋರ್ಬಾ - ಅಲ್ಯುಮಿನಿಯಂ
(ಡಿ) ಹಲ್ಡಿಯ - ಗೊಬ್ಬರಗಳು
೪. ಭಾರತದಲ್ಲಿ ವಿಮಾನವನ್ನು ಎಲ್ಲಿ ತಯಾರಿಸುತ್ತಾರೆ?
ಎ) ಬಿಇಎಲ್ ಬಿ) ಬಿಹೆಚ್ಎಲ್
ಸಿ) ಐಟಿಐ ಡಿ) ಹೆಚ್ಎಎಲ್
೫. ಮಾನ್ಸೂನ್ ಆಗಮನದೊಂದಿಗೆ ಕೆಳಗಿನ ಯಾವ ಬೆಳೆಯನ್ನು
ಬೆಳೆಯಲಾಗುತ್ತದೆ?
ಎ) ವಾಣಿಜ್ಯ ಬೆಳೆ ಬಿ) ರಾವಿ ಬೆಳೆ
ಸಿ) ಖಾರಿಫ್ ಬೆಳೆ ಡಿ) ಯಾವುದೂ ಅಲ್ಲ
೬. ಭಾರತದ ಗೋದಿಯ ಉಗ್ರಾಣವೆಂದು ಹೆಸರಾದ ರಾಜ್ಯವು ಯಾವುದು?
ಎ) ಉತ್ತರ ಪ್ರದೇಶ ಬಿ) ಮಹಾರಾಷ್ಟç
ಸಿ) ಪಂಜಾಬ್ ಡಿ) ಹರಿಯಾಣ
೭. ಭಾರತದಲ್ಲಿ ಅತಿ ಹೆಚ್ಚು ಇಳುವರಿ ಕೊಡುವ ಭತ್ತದ ಬೆಳೆ ವಿಧಗಳನ್ನು
ಪರಿಗಣಿಸಿ.
೧) ಅರ್ಜುನ ೨) ಜಯಾ ೩) ಪದ್ಮಾ ೪) ಸೊನಾಲಿಕಾ
ಎ) ೧ & ೨ ಬಿ) ೨ & ೩ ಸಿ) ೧ & ೪ ಡಿ) ೩ & ೪
೮. ಈ ಕೆಳಗಿನ ರಾಜ್ಯಗಳು ಮತ್ತು ಬುಡಕಟ್ಟುಗಳ ಜೋಡಿಗಳಲ್ಲಿ ಯಾವುದು
ಸರಿಯಾಗಿಲ್ಲ?
ಎ) ಅಸ್ಸಾಂ - ಮಿರಿ ಬಿ) ನಾಗಾಲ್ಯಾಂಡ್ - ಕೊನ್ನಾರ್
ಸಿ) ಅರುಣಾಚಲಪ್ರದೇಶ - ಅಪತಾನಿ ಡಿ) ಮಧ್ಯಪ್ರದೇಶ - ಲಂಬಾಡ
೯. ಉಷ್ಣ ವಲಯದ ಎಲೆ ಉದುರುವ ಕಾಡಿನ ಮರಗಳು ಬೇಸಿಗೆಯಲ್ಲಿ
ಎಲೆಗಳನ್ನು ಉದುರಿಸಲು ಕಾರಣ
ಎ) ಅತಿಯಾದ ಶಾಖದಿಂದ ಎಲೆಗಳು ಒಣಗುವುದರಿಂದ
ಬಿ) ಮಳೆ ಪ್ರಮಾಣ ಕಡಿಮೆ ಇರುವುದು
ಸಿ) ದಿನಗಳ ಅವಧಿ ಹೆಚ್ಚು ಆಗುವುದರಿಂದ
ಡಿ) ತಮ್ಮೊಳಗಿನ ನೀರಿನ ಹಾನಿಯನ್ನು ಕಡಿಮೆಗೊಳಿಸಲು
೧೦. ಕೆಳಗಿನವುಗಳಲ್ಲಿ ಯಾವುದು ಭೂಮಿಯ ವಾಯುಮಂಡಲದ
ಭಾಗವಾಗಿರುವುದಿಲ್ಲ?
ಎ) ಭೂ ವಲಯ ಬಿ) ವಾಯುಮಂಡಲದ ಸ್ತರ
ಸಿ) ಮಧ್ಯ ಗೋಳ ಡಿ) ಹವಾಗೋಳ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ